176+ Best Attitude Quotes in Kannada | Kannada Attitude Quotes for WhatsApp status

 Attitude Quotes in Kannada: Attitude is a way of thinking and behaving that reflects a person’s mindset and outlook on life. It can influence a person’s actions and interactions with others, and this can have a significant impact on their personal and professional success.

Kannada is a rich language with a long history and unique cultural identity, spoken by millions of people in India. If you are looking for kannada attitude quotes, kannada quotes about attitude, quotes on attitude kannada to develop a positive and confident attitude, you will find it in this article of ours.

Friendship attitude quotes in Kannada, Single royal attitude status quotes in Kannada, Meaningful life attitude quotes in Kannada, Selfish Kannada Attitude status quotes, Kannada Attitude captions for Instagram, Attitude quotes in kannada for whatsapp status.

Best Attitude Quotes in Kannada

Best Attitude Quotes in Kannada

ನಡೆಯದಿದ್ದರೆ ದಾರಿ ಸಾಗದು.
ದುಡಿಯದಿದ್ದರೆ ಬದುಕು ಸಾಗದು.

ನಿನ್ನ ಯೋಗ್ಯತೆಗೆ ತಕ್ಕಂತೆ ನೀನು ಯೋಚನೆ ಮಾಡ್ತಿಯಾ ನನ್ನ
ಯೋಗ್ಯತೆಗೆ ತಕ್ಕಂತೆ ನಾನು ಯೋಚನೆ ಮಾಡ್ತೀನಿ. ಇದೇ ನನಗು ನಿನಗೂ ಇರುವ ವ್ಯತ್ಯಾಸ.

ನಾನು ಅಷ್ಟು ಸುಲಭವಾಗಿ ಯಾರನು ಕಳ್ಕೊಳಲ್ಲ.
ಯಾರ್ನಾದ್ರು ಕಳ್ಕೊಂಡಿದೀನಿ ಅಂದ್ರೆ ಆ ನನ್ ಮಕ್ಳು ಅದ್ಕೆ ಲಾಯಕ್ಕು ಅಂತ ಅರ್ಥ

Yaro en eno heltare
anta tale keduskolo,
attitude nandalla
nan irode hinge

ನಾನು ಅಷ್ಟು ಸುಲಭವಾಗಿ ಯಾರನು ಕಳ್ಕೊಳಲ್ಲ.
ಯಾರ್ನಾದ್ರು ಕಳ್ಕೊಂಡಿದೀನಿ ಅಂದ್ರೆ ಆ ನನ್ ಮಕ್ಳು ಅದ್ಕೆ ಲಾಯಕ್ಕು ಅಂತ ಅರ್ಥ

Kannada Attitude Quotes for WhatsApp status

ಈ ಹಣದ ಮರ್ಮನೇ ಅರ್ಥ ಆಗೋದಿಲ್ಲ.
ಹಣ ಇದ್ದೋರಲ್ಲಿ ಗುಣ ಇರೋದಿಲ್ಲ.
ಗುಣ ಇದ್ದೋರಲ್ಲಿ ಹಣ ಇರೋದಿಲ್ಲ.
ಹಣ-ಗುಣ ಎರಡು ಇದ್ದೋರಿಗೆ ಈ ಭೂಮಿಯ ಋಣ ಇರೋದಿಲ್ಲ.

ಯಾರು ಇತರರಿಗಾಗಿ ಬದುಕುತ್ತಾರೋ ಅವರು ಮಾತ್ರ ಬದುಕಿರುತ್ತಾರೆ.
ಉಳಿದವರು ಬದುಕಿದ್ದು ಸತ್ತಂತೆ.

ನನ್ನನ್ನು ನಂಬಿದವರಿಗೆ ನಾನು ಯಾವತ್ತೂ ಮೋಸ ಮಾಡುವುದಿಲ್ಲ.
ಮೋಸ ಮಾಡಿದವರನ್ನು ಯಾವತ್ತೂ ಮರೆಯುವುದಿಲ್ಲ.

Nammalli ond khadar irabeku,
adu namma hattira tumba jastine ide,
Betta etto takat illadiddaru,
bande hodiyo power ide
edurali este strong iddaru,
nuggi hodiyo khadar ide.

ಹೆದರಿ ಬದುಕಬೇಕಾಗಿರುವುದು ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು,
ಕಣ್ಣಿಗೆ ಕಾಣದೆ ಬೆನ್ನಹಿಂದೆ ಮಾತನಾಡುವ ಜನಕಲ್ಲ.

Top Kannada Attitude Quotes With Images

ಕೆಲವು ಸಾರಿ ದ್ವೇಷಿಸೋರಿಗೆ ದಂಡಿಸಬೇಕು ಅನ್ನೋ ಅವಶ್ಯಕತೆ ಇಲ್ಲ.
ನಮ್ಮ ನಗು ಮೌನ ಮತ್ತು ನಿರ್ಲಕ್ಷವೇ ಸಾಕು.

Brahma kottiro e badige life alli
Nakkan nalke dina badkudru,
daulattage badukbeku.

ಸಮಯ ಯಾವತ್ತೂ ಒಂದೇ ರೀತಿ ಇರಲ್ಲ.
ಇಂದು ನಿನ್ನ ಸೋಲನ್ನು ನೋಡಿ ಆಡಿಕೊಂಡವರು
ನಾಳೆ ನಿನ್ನ ಗೆಲುವನ್ನು ನೋಡಿ ಆಡಿಕೊಳ್ಳುತ್ತಾರೆ.

Snehakkagipranakododu kastavalla,
pranakoduvantasneha sigodu tumba kasta

ನಾನ್ ಬೆಲೆ ಕೊಡೋದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಾತ್ರ.
ವ್ಯಕ್ತಿ ಹತ್ರ ಇರೋ ದುಡ್ಡಿಗಲ್ಲ. ದುಡಿದೇನು ತಲೆಹಿಡುಕನು ಮಾಡ್ತಾನೆ.

ಸರ್ವ ದಿಕ್ಕುಗಳಲ್ಲೂ ಆಗಲೇ ನಡೆಯುವ ಸೌಭಾಗ್ಯದ ನೇರಮಾರು ನಡೆವ ಸ್ಥಾನ.
ನೀವು ಯಾವಾಗಲೂ ಎದ್ದು ನಿಂತುಕೊಳ್ಳಬೇಕು.

ನೀವು ಧನಾತ್ಮಕವಾಗಿದ್ದಾಗ ಅದು ನಿಮ್ಮ ಜೀವನದಲ್ಲಿ
ದೊಡ್ಡ ಬದಲಾವಣೆಯನ್ನು ಮಾಡುತ್ತದೆ.

Love Attitude Quotes in Kannada For boys

Nan yar yar kannige kettavanagi
kanta iddino, dayavittu nimma kannugalannu
dana madi bidi, yakandre nanu change ago magane alla.

ನಕಾರಾತ್ಮಕ ಚಿಂತನೆಯು ನಿಮ್ಮನ್ನು
ನೀವು ಅರಿಯದ ಮಟ್ಟಿಗೆ ಹಾಳು ಮಾಡುತ್ತದೆ.

ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ,
ಅದನ್ನು ಬೇರೆಡೆಗೆ ಹುಡುಕದಿರಿ.

Actually ನಾನು ಯಾರನ್ನು Avoid ಮಾಡಲ್ಲ.
ಅವರು Start ಮಾಡ್ತಾರೆ ನಾನು Continue ಮಾಡ್ತೀನಿ ಅಷ್ಟೇ.

ದುಡ್ಡ್ ಕೊಟ್ರೆ ಸಿನಿಮಾ ನೋಡಬೋದು.
ದುಡ್ಡ್ ಮಾಡು ನಾಟ್ಕ ನೋಡಬೋದು.

ದುಡ್ಡಿರಬೇಕು ಇಲ್ಲಾಂದ್ರೆ ದುಡಿತವಿರಬೇಕು.
ಎರಡು ಇಲ್ಲಾಂದ್ರೆ ಈ ಪ್ರಪಂಚದಲ್ಲಿ ಯಾರು ನಮಗೆ ಬೆಲೆ ಕೊಡಲ್ಲ.

ಕನಸುಗಳನ್ನು ಕಾಣಲು ನೀ ಮಲಗಿದರೇ..
ನಿನ್ನ ಕನಸುಗಳು ಕೂಡ ಮಲಗೇ ಇರುತ್ತವೆ..

ನಟನೆಯ ಬದುಕು ಯಾವತ್ತೂ ನೆಮ್ಮದಿ ಕೊಡುವುದಿಲ್ಲ.

ಕನ್ನಡ Attitude Quotes For Boy Instagram

Look silent,
style voilent,
Navu yavaglu different.

ಯಾವ ಹಣದಂತಿರುವುದಲ್ಲದೆ, ಆರೋಗ್ಯ ಮತ್ತು
ನಡೆದುಕೊಂಡಿರುವ ಜೀವನ ಏನು ನನ್ನ ಮೌಲ್ಯಗಳನ್ನು ನೀಡುತ್ತದೆ.

ಮುಖಕ್ಕೆ ಕೇಜಿ ಲೆಕ್ಕದಲ್ಲಿ ಮೇಕಪ್ ಮಾಡೋ ಹುಡುಗಿರೆ ಇಷ್ಟೆಲ್ಲಾ ಗಾಂಚಾಲಿ
ತೊರ್ಸಬೆಕಿದ್ರೆ ಇನ್ನೂ ಮುಖಕ್ಕೆ 1 ಗ್ರಾಮ್ ಪೌಡರ್ ಹಚ್ದೆ ಬಿಸಿಲಲ್ಲಿ ಒಡಾಡೊ ಹುಡುಗರು ನಾವು ಇನ್ನೆಷ್ಟ್ ಗಾಂಚಾಲಿ ತೊರ್ಸಬೇಕು.
ಮೇಕಪ್ ಮಾಡೋರು ಈ ಪೊಸ್ಟನ ನೋಡ್ಕೊಂಡು ಉರ್ಕೊಳಿ.
ಮೇಕಪ್ ಮಾಡೋದಿಲ್ಲಾ ಅನ್ನೋರು ಕಮೆಂಟ್ ಮಾಡ್ಕೊಳ್ಳಿ.

Gundigege guri ittu gundu hodedrunu
Jvalamukhi tara eddu baro geletana nammadu

ಮನುಷ್ಯಂಗೆ ಅಹಂಕಾರ ಬರೋದಕ್ಕೆ ಎರಡೇ ಕಾರಣ.
ಒಂದು ಸೌಂದರ್ಯ ಇನ್ನೊಂದು ಹಣ.
ನಮ್ ಪುಣ್ಯ ಅವೆರಡು ನಮ್ ಹತ್ರ ಎರಡು ಇಲ್ಲ.
ಇರೋದೊಂದೇ ಈ ಬಿಕನಾಸಿ ನಗು.

ನಾವಾಗಿಯೇ ಪದೇ ಪದೇ ಮಾತನಾಡಿಸಿ ಗೌರವ ಕಳೆದುಕೊಳ್ಳುವುದಕ್ಕಿಂತ ಮೌನವಾಗಿದ್ದು
ನಮ್ಮ ಸ್ವಾಭಿಮಾನ ಉಳಿಸಿಕೊಳ್ಳುವುದು ಲೇಸು.

ಜಗತ್ತಿನ ಎಲ್ಲ ಪ್ರತಿಭಾಶಾಲಿಗಳು ತಮ್ಮನ್ನು
ತಾವು ಸರಿಯೆಂದು ಸಾಬೀತುಪಡಿಸುವ ಮೊದಲು
ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

Manushyange modala sala novadaga mruduvagirtane,
ade novu pade pade adre mruga agtane husharu.

ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು,
ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..

ತೋಳ್ ತುಂಬಾ ತಾಕತ್ ಇದ್ರೂ ತಕರಾರ್ ಮಾಡಲ್ಲ.
ಎದೆ ತುಂಬಾ ನೀಯತ್ತು ಇದ್ರೂ ಗುಲಾಮ ಆಗಿರಲ್ಲ.
ಗೂಳಿ ಸೈಲೆಂಟ್ ಆಗಿದೆ ಅಂತ ಗಾಂಚಾಲಿ ಮಾಡಕ್
ಬಂದ್ರೆ ಗುದ್ದೋ ಏಟಿಗೆ ಗೂಗಲ್ ಅಲ್ಲಿ ಹುಡ್ಕಿದ್ರು ಟ್ರೀಟ್ಮೆಂಟ್ ಸಿಗಲ್ಲ!!

Meaningful Life Attitude Quotes in Kannada

ನಾನ್ ಬೆಲೆ ಕೊಡೋದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಾತ್ರ.
ವ್ಯಕ್ತಿ ಹತ್ರ ಇರೋ ದುಡ್ಡಿಗಲ್ಲ.
ದುಡಿದೇನು ತಲೆಹಿಡುಕನು ಮಾಡ್ತಾನೆ.

ಚಿಕ್ಕವರಿದ್ದಾಗ ಶಿಕ್ಷಕರ ಮತ್ತೆ ಕೇಳಲಿಲ್ಲ.
ಈಗ ದೊಡ್ಡವನಾಗಿದಿನಿ. ಸಿಕ್ ಸಿಕ್ಕವ್ರ್ ಮಾತು ಕೇಳ್ತೀವಾ?!

Yar nan lifelli barli yare hogli,
nan face lli smile nan life lli style hige irutte.

ನಿಮ್ಮ ಯಶಸ್ಸಿಗೆ ತಕ್ಕ ನಡವಳಿಕೆ ಪುಡಿಪುಡಿ ಹೊಳೆಯಿತ್ತು.” – ಸ್ವಾಮಿ ವಿವೇಕಾನಂದ

ನನ್ನ ನಡೆಯೇ ನನ್ನ ವೈಚಾರಿಕ ಅಭಿನಯವನ್ನು
ಪ್ರದರ್ಶಿಸುತ್ತದೆ.” – ಶ್ರೀಮಂತ ಆಂಡ್ರೂ ಕಾರ್ನೆಗಿ

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು,
ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ

ದುಡ್ಡು ಮಿತ್ರನ್ನ ಶತ್ರು ಮಾಡುತ್ತೆ. ಶತ್ರುನಾ ಮಿತ್ರನ್ನಾಗಿ ಮಾಡುತ್ತೆ.
ಆದರೆ ನಂಗೆ ಅದರ ಭಯ ಇಲ್ಲ ಯಾಕಂದ್ರೆ ಅದು ನನ್ನತ್ರ ಇಲ್ಲ.

ನೀನು ಸಿಗಲಿಲ್ಲ ಅಂತಾ ನಾನೇನು ಆತ್ಮಹತ್ಯೆ ಮಾಡಿಕೊಂಡು ಸಾಯಲ್ಲ.
ಏಕೆಂದರೆ ನೀನಿಲ್ಲದೆ ಬದುಕಲ್ಲ ಅನ್ನೋಕೆ ನೀನೇನು ಆಕ್ಸಿಜನ್ ಅಲ್ಲ.

Selfish Attitude Quotes in Kannada 2026

ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ ಯೋಚನೆ ಮಾಡ್ಕೊಂತಾ ಬೇಜಾರ್
ಮಾಡ್ಕೊಳೂರು ನಾವಲ್ಲ. ಬಿಟ್ಟ ಹೋದವರ ಮುಂದೆ ನಿಂತು ಬೆಳೆದು ಮೇರಿಯೋರು ನಾವು.

ನಿಮ್ಮ ವರ್ತನೆ ಸಕಾರಾತ್ಮಕವಾಗಿದ್ದರೆ,
ನೀವು ಎಲ್ಲರ ಹೃದಯವನ್ನು ಗೆಲ್ಲಬಹುದು.

Sanna sannavarigella swami annutta kutkondre navu sannavarage irtivi,
inneniddaru doddavarige dandam dashgunam nave avra jagadallirodu

ದುಡ್ಡು ಮಿತ್ರನ್ನ ಶತ್ರು ಮಾಡುತ್ತೆ. ಶತ್ರುನಾ ಮಿತ್ರನ್ನಾಗಿ ಮಾಡುತ್ತೆ.
ಆದರೆ ನಂಗೆ ಅದರ ಭಯ ಇಲ್ಲ ಯಾಕಂದ್ರೆ ಅದು ನನ್ನತ್ರ ಇಲ್ಲ.

ಯಾರೊಬ್ಬರಿಗಾಗಿಯೂ ಅಳಬೇಡಿ, ಅವರು ನಿನ್ನ ಕಣ್ಣೀರಿಗೆ ಯೋಗ್ಯರಲ್ಲ,
ಯಾರು ನಿನ್ನ ಕಣ್ಣೀರಿಗೆ ಯೋಗ್ಯರೋ ಅವರು ನಿನ್ನನ್ನು ಅಳಲು ಬಿಡುವುದಿಲ್ಲ

ಮುಖಕ್ಕೆ ಕೇಜಿ ಲೆಕ್ಕದಲ್ಲಿ ಮೇಕಪ್ ಮಾಡೋ ಹುಡುಗಿರೆ ಇಷ್ಟೆಲ್ಲಾ ಗಾಂಚಾಲಿ
ತೊರ್ಸಬೆಕಿದ್ರೆ ಇನ್ನೂ ಮುಖಕ್ಕೆ 1 ಗ್ರಾಮ್ ಪೌಡರ್ ಹಚ್ದೆ ಬಿಸಿಲಲ್ಲಿ
ಒಡಾಡೊ ಹುಡುಗರು ನಾವು ಇನ್ನೆಷ್ಟ್ ಗಾಂಚಾಲಿ ತೊರ್ಸಬೇಕು.
ಮೇಕಪ್ ಮಾಡೋರು ಈ ಪೊಸ್ಟನ ನೋಡ್ಕೊಂಡು ಉರ್ಕೊಳಿ.
ಮೇಕಪ್ ಮಾಡೋದಿಲ್ಲಾ ಅನ್ನೋರು ಕಮೆಂಟ್ ಮಾಡ್ಕೊಳ್ಳಿ.

ಮನುಷ್ಯ ನಡೆಯಲು ಎರಡು ಮಂಚಗಳನ್ನೂ
ಹೇಳಿಕೆ ಮಾಡುತ್ತಾನೆ – ಆದರೆ ಹೊರಗೆ ಇರುವ ಮತ್ತೊಂದು
ಇಲ್ಲಿ ಕಂಡುಬಂದರೂ ಅದನ್ನು ಅವಲಂಬಿಸುವ ಶಕ್ತಿಯಿಲ್ಲ.” – ಶ್ವೇತಾಶ್ವತಾರೋಪನಿಷತ್

ತಪ್ಪು ಮಾಡಿದ್ರೆ ತಲೆ ಬಗ್ಗಿಸ್ತೀನಿ.
ತಪ್ಪು ಮಾಡಿಲ್ಲ ಅಂದ್ರೆ ಬ್ರಹ್ಮ ಬಂದ್ರು ಬಿಡಲ್ಲ.

Ura jana nur matadtare anta nav avr heldange badkoke agalla,
yakandre namm life nammista, avarige bekagirodu matu,
kettaru matadtare, chennagidru matadtare

Friendship Kannada Attitude Quotes

ಒಂದ್ ಸಲ ಹೇಳ್ಬೇಕು ಎರಡ್ ಸಲ ಹೇಳ್ಬೇಕು.
ಅರ್ಥ ಮಾಡ್ಕೊಂತಿಲ್ಲ ಅಂದ್ರೆ ಬಿಟ್ ಬಿಡ್ಬೇಕು.
ಯಾಕಂದ್ರೆ ಪದೇ ಪದೇ ಹೇಳ್ತಿದ್ರೆ ಹೇಳೋ ಪದಕ್ಕೂ ಅರ್ತ ಇರಲ್ಲ.
ಹೇಳೋ ವ್ಯಕ್ತಿಗೂ ಬೆಲೆ ಇರಲ್ಲ.

ನೀವು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿದ್ದರೆ
ನೀವು ಯಾವುದೇ ಸಂದರ್ಶನದಲ್ಲಿ ಯಶಸ್ವಿಯಾಗಬಹುದು.

ನನ್ನನ್ನು ನಂಬಿದವರಿಗೆ ನಾನು ಯಾವತ್ತೂ ಮೋಸ ಮಾಡುವುದಿಲ್ಲ.
ಮೋಸ ಮಾಡಿದವರನ್ನು ಯಾವತ್ತೂ ಮರೆಯುವುದಿಲ್ಲ.

ಜೀವನದಲ್ಲಿ ಯಶಸ್ಸು ಹೇಗಿರಬೇಕೆಂದರೇ ನಮ್ಮನ್ನು
ತಿರಸ್ಕರಿಸಿ ಹೋದವರೆಲ್ಲ,
ಮತ್ತೆ ನಮ್ಮನ್ನು ಹುಡುಕಿಕೊಂಡು ಬರುವಂತಿರಬೇಕು

ನಗ್ತಾ ನಗ್ತಾನೇ ಉರ್ಸ್ಬೇಕು ಕೆಲವು ಜನಗಳನ್ನ.
ಯಾಕಂದ್ರೆ ಅವ್ರು ಭ್ರಮೆಲಿ ಇರ್ತಾರೆ,
ಅವ್ರ ಬಿಟ್ರೆ ನಮ್ಗ್ ಬೇರೆ ಜೀವನನೇ ಇಲ್ಲ ಅಂತ.

ನೀವು ಉತ್ತಮರಾಗಲು ಬಯಸಿದರೆ, ಹೆಚ್ಚು ಅನುಭವಿ
ಜನರಿಂದ ಸಲಹೆ ತೆಗೆದುಕೊಳ್ಳಲು ಪ್ರಾರಂಭಿಸಿ.

ನಾನು ಮಾಡುವುದೇ ನನ್ನ ನಡವಳಿಕೆ ಅನುಸರಿಸುವುದು,
ನನ್ನ ನಡವಳಿಕೆ ನನ್ನ ವ್ಯಕ್ತಿತ್ವದ ಪ್ರತೀಕ.” – ಮಹಾತ್ಮಾ ಗಾಂಧೀ

Simple agi kanistini, silent agi irtini,
nan nodi urkolor munde,
yavattidru Royal agi meritini.

Bariyak ondalle status illa
andrenu, hako Photo li
ond olle look idre saku,
dushman gale nam mele Status baribeku

Powerful Attitude Quotes in Kannada Language

ನಾವು ಮೇರಿತಿದಿವಿ ಅಂದ್ರೆ,
ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ,
ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು

ಸಾವಿರ ಸವಾಲಿದ್ದರೂ ಸಾಧಿಸುವ ಛಲವಿರಲಿ,
ಸಾಧಿಸಿದ ನಂತರ ಅಹಂಕಾರ ನಿನ್ನ ಬಳಿ ಸುಳಿಯದಿರಲಿ

ಯಾವುದು ನಮ್ಮ ನಡೆಗೆ ತಕ್ಕಂತೆ ನಾವು ನಮ್ಮನ್ನು
ಬೆಳೆಸಲು ಬಿದ್ದ ಸಬೀಲುಗಳನ್ನು ಹುಡುಕುತ್ತೇವೆ.

ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು
ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ

ಸ್ನೇಹ ಪ್ರೀತಿ ಸಂಬಂಧಗಳೆಲ್ಲ ದುಡ್ಡಿದ್ರೆ ಮಾತ್ರ ಅಂತ ಕೇಳ್ತಿದ್ದೆ.
ನಂಬಿರಲಿಲ್ಲ. ಆ ಮಾತು ನಿಜ ಅಂತ ಪ್ರೋವ್ ಮಾಡ್ಕೊಳ್ಳೋ ಟೈಮ್
ಬಂದಿದೆ, ಮಾಡದೆ ಬಿಡೋದಿಲ್ಲ.

ನನ್ನ ಪ್ರೀತಿಸುವವರು ಯಾರು ಇಲ್ಲ ನಿಜ.
ನಾನು ಒಂಟಿ ಆಗಿರಬಹುದು. ಆದರೆ ನಾನು ಯಾವತ್ತೂ ಬಣ್ಣ ಬದಲಿಸಲ್ಲ.

Adda dariyalli addadovrge
astudhimak irabekadre,
innurajamargadalli
rajan tara tirugado nanage
innestupogaru irabeda

Kannada Attitude Quotes For Girls

ನೀನು ನನ್ನನ್ನು ತಿರಸ್ಕರಿಸಿದೆ ಅಂತಾ ನನಗೇನು ಬೇಜಾರಿಲ್ಲ.
ಏಕೆಂದರೆ ಬಡವರಿಗೆ ಕಾಸ್ಟ್ಲಿ ಐಟಂಗಳನ್ನು ಪಡೆದುಕೊಳ್ಳುವ
ಯೋಗ್ಯತೆ ಇರುವುದಿಲ್ಲ ಅಂತಾ ನನಗು ಗೊತ್ತಿದೆ.

ನಿನ್ನನ್ನು ನಿರ್ಲಕ್ಷಿಸಿದವರ ಎದುರು ನಿರೀಕ್ಷೆಗೂ ಸಿಗದ ಹಾಗೆ ಬದುಕು.

ಬದುಕೋಕೆ ಆಗಲ್ಲ ಎಂದವನು ಮಣ್ಣು ಸೇರುತ್ತಾನೆ,
ಬದುಕ್ತೀನಿ ಅನ್ನೋನು ಹೊಸ ಇತಿಹಾಸ ಬರೆಯುತ್ತಾನೆ

Dweshadinda nannanna geltini annodu kanasina matu,
ade pritiyinda ba nane soltini
yakandre?? dostine namma aasti.

ದುಡ್ಡು ಎಲ್ಲರಿಗೂ ಸಿಗುತ್ತೆ. ಆದರೆ “
ಒಳ್ಳೆಯವರು” ದುಡ್ಡಿಗೆ ಸಿಗುವುದಿಲ್ಲ!

ವೈಫಲ್ಯದಿಂದ ಹಾದುಹೋಗದೆ
ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ.

ಈ ಕಾಲ್ದಾಗ ಮನದ ಮೇಲೆ ನಿಂತಿರುವ ಸಂಬಂಧಗಳಿಗಿಂತ ಧನದ ಮೇಲೆ
ನಿಂತಿರುವ ಸಂಬಂಧಗಳೇ ಹೆಚ್ಚು!

En jana guru!
Matadde idre ego jasti
matadidre flirt kammi
matadidre attitude antaralla.

ಆಲೋಚನೆಗಳು ನಮ್ಮ ಬುದ್ಧಿಯನ್ನು
ನಡವಳಿಕೆಗೆ ಮಾರ್ಪಡಿಸುತ್ತವೆ.” – ಸ್ವಾಮಿ ಚಿನ್ಮಯಾನಂದ

ಸ್ನೇಹ ಪ್ರೀತಿ ಸಂಬಂಧಗಳೆಲ್ಲ ದುಡ್ಡಿದ್ರೆ ಮಾತ್ರ ಅಂತ ಕೇಳ್ತಿದ್ದೆ.
ನಂಬಿರಲಿಲ್ಲ. ಆ ಮಾತು ನಿಜ ಅಂತ ಪ್ರೋವ್ ಮಾಡ್ಕೊಳ್ಳೋ ಟೈಮ್ ಬಂದಿದೆ,
ಮಾಡದೆ ಬಿಡೋದಿಲ್ಲ.

Attitude Quotes in Kannada For Boys

Bari kanninda nodidre navu
enu anta artha agalla,
manassinda nodu
mareyodakku ninninda sadhya agolla

ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲುಗಳಾಗು,
ಆದರೆ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗಬೇಡ.

ಮನುಷ್ಯಂಗೆ ಅಹಂಕಾರ ಬರೋದಕ್ಕೆ ಎರಡೇ ಕಾರಣ.
ಒಂದು ಸೌಂದರ್ಯ ಇನ್ನೊಂದು ಹಣ.
ನಮ್ ಪುಣ್ಯ ಅವೆರಡು ನಮ್ ಹತ್ರ ಎರಡು ಇಲ್ಲ.
ಇರೋದೊಂದೇ ಈ ಬಿಕನಾಸಿ ನಗು.

ಸೂಪರಾಗಿ ಇರೋ ಹುಡ್ಗೀರು ಸೈಲೆಂಟ್ ಆಗಿ ಇರ್ತಾರೆ.
ಸುಮಾರಾಗಿ ಇರ್ತಾರಲ್ಲ ಅವ್ರ್ಗೆ ಗಾಂಚಾಲಿ ಜಾಸ್ತಿ.

ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಸಕಾರಾತ್ಮಕವಾದವುಗಳೊಂದಿಗೆ
ಬದಲಾಯಿಸಿದಾಗ ಮಾತ್ರ ನೀವು ಉತ್ಪಾದಕ ಫಲಿತಾಂಶಗಳನ್ನು ಹೊಂದಲು ಪ್ರಾರಂಭಿಸುತ್ತೀರಿ.

ಯಾವುದು ನಮ್ಮ ಅಸ್ತಿತ್ವದ ಅಗ್ರಗಣ್ಯ ಭಾಗವಾಗುತ್ತದೆ ಎಂದು
ನೀವು ಭಾವಿಸುತ್ತೀರೋ ಅದೇ ನಿಮ್ಮ ನಡವಳಿಕೆ.” – ಆಲ್ಬರ್ಟ್ ಆಯನ್‌ಸ್ಟೈನ್

ನಾನು, ನನ್ನದು ಎಂಬ ಸ್ವಾರ್ಥದಿಂದ ಕೆಲವರು ಯೋಚಿಸುತ್ತಾ
ಸಂತೋಷವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಜೀವನದಲ್ಲಿ
ಅವರಿಗೆ ಸಂತೋಷ ಸಿಗುವುದೇ ಇಲ್ಲ. ನೆನಪಿರಲಿ ಯಾವಾಗ ನಮ್ಮಲ್ಲಿ
ನಾವು, ನಮ್ಮದು ಎಂಬ ಭಾವನೆ ಮೂಡುತ್ತದೆಯೋ
ಆವಾಗ ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಶುಭೋದಯ.

ಈ ಹಣದ ಮರ್ಮನೇ ಅರ್ಥ ಆಗೋದಿಲ್ಲ.
ಹಣ ಇದ್ದೋರಲ್ಲಿ ಗುಣ ಇರೋದಿಲ್ಲ. ಗುಣ ಇದ್ದೋರಲ್ಲಿ ಹಣ ಇರೋದಿಲ್ಲ.
ಹಣ-ಗುಣ ಎರಡು ಇದ್ದೋರಿಗೆ ಈ ಭೂಮಿಯ ಋಣ ಇರೋದಿಲ್ಲ.

Attitude Status in Kannada

Hako status change agabaudu,
baro timeing late agabaudu,
But navu kodo look,
nam gattu yavattu change agalla.

ನಂಗೆ ಯಾರ್ ರಿಪ್ಲೈ ನು ಬೇಕಾಗಿಲ್ಲ.
ಯಾರ್ ಜೊತೆ ಮಾತಾಡೋ ಅವಶ್ಯಕತೆ ನು ಇಲ್ಲ.
ನನಗೆ ಮರ್ಯಾದೆ ಸಿಗದೇ ಇರೋ ಜಾಗದಲ್ಲಿ ನನ್ ನೆರಳು ಕೂಡ ಹೇಳತ್ತೇ ಅಲ್ಲಿ
ಇರೋಕೆ ಹೋಗ್ಬೇಡ ಅಂತ.

ನಕಾರಾತ್ಮಕ ಪರಿಸ್ಥಿತಿಯನ್ನು ಸಕಾರಾತ್ಮಕ ಪರಿಸ್ಥಿತಿಯಾಗಿ ಪರಿವರ್ತಿಸಲು
ಯಾವಾಗಲೂ ಸಂಭವನೀಯ ಮಾರ್ಗಗಳನ್ನು ಕಂಡುಕೊಳ್ಳಿ.

Kopa annodu obbarannu solisidare
nagu annodu nuru janara manassanna gellutte,
Nanna kanna munde kanuttirodu onde nanna gurimatra,
Hinde matado jana, yavattidru namma hindene irtare

ನನಗೂ ಸಿಟ್ಟಿದೆ. ನಿನಗಿಂತ ನನಗೆ ನನ್ನ ಆತ್ಮಗೌರವ ಹೆಚ್ಚಿದೆ.

ನಮ್ಮಲ್ಲಿ ಸ್ವಲ್ಪವೇ ಜಾಗ ಇದ್ದಾಗ ಇನ್ನೂ ಸ್ವಲ್ಪ ಬೇಕೆನಿಸುತ್ತೆ.
ಮುಂದೆ ಕೆಲವು ಜಾಗ ಸಿಕ್ಕಿದಾಗ ಇನ್ನೂ ತುಂಬಾ ಜಾಸ್ತಿ ಬೇಕೆನಿಸುತಿತ್ತು.
ಆದರೆ ಎಲ್ಲವನ್ನೂ ಕಳೆದುಕೊಂಡಾಗ, ಮೊದಲಿದ್ದ ಸ್ವಲ್ಪವೇ ಸಾಕಿತ್ತು ಎಂದು.
ಜೀವನದಲ್ಲಿ ದುರಾಸೆಗಿಂತ ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು. ಶುಭೋದಯ.

ನೀನು ನನ್ನನ್ನು ತಿರಸ್ಕರಿಸಿದೆ ಅಂತಾ ನನಗೇನು ಬೇಜಾರಿಲ್ಲ.
ಏಕೆಂದರೆ ಬಡವರಿಗೆ ಕಾಸ್ಟ್ಲಿ ಐಟಂಗಳನ್ನು ಪಡೆದುಕೊಳ್ಳುವ
ಯೋಗ್ಯತೆ ಇರುವುದಿಲ್ಲ ಅಂತಾ ನನಗು ಗೊತ್ತಿದೆ.

Navu meritidivi andre,
nammanna nodi urkoloru idde irtare,
adakkella tale kedisikollabaradu

ನಾವು ನಿಮಗೆ ಅತ್ಯುತ್ತಮ ಕನ್ನಡ ವರ್ತನೆಯ ಉಲ್ಲೇಖಗಳನ್ನು ಚಿತ್ರಗಳೊಂದಿಗೆ ಪ್ರಸ್ತುತಪಡಿಸುತ್ತೇವೆ.
ಅಂತಹ ವರ್ತನೆ ಸ್ಥಿತಿ ಮತ್ತು ಉಲ್ಲೇಖಗಳನ್ನು ನೀವು ಬೇರೆಲ್ಲಿಯೂ ಕಾಣುವುದಿಲ್ಲ.

ನೀವು ಉತ್ತಮ ಮನೋಭಾವವನ್ನು ಹೊಂದಿದ್ದರೆ,
ಜಗತ್ತು ನಿಮ್ಮನ್ನು ಎಂದಿಗೂ ಕೀಳಾಗಿ ನೋಡುವುದಿಲ್ಲ ಮತ್ತು ಶಾಂತಿಯಿಂದ ಬದುಕಲು ಬಿಡುವುದಿಲ್ಲ.
ಸಂದರ್ಶಕರ ಹೆಚ್ಚಿನ ಬೇಡಿಕೆಯ ಮೇರೆಗೆ ನಾವು ಈ ಕನ್ನಡ ವರ್ತನೆ ಉಲ್ಲೇಖಗಳನ್ನು ಒದಗಿಸಿದ್ದೇವೆ.

Killer attitude quotes in kannada

ನನಗೆ ಬೆಟ್ಟದಷ್ಟು ಪ್ರೀತಿ ತೋರ್ಸೋದು ಗೊತ್ತು.
ಆ ಪ್ರೀತಿಗೆ ಬೆಲೆ ಸಿಗ್ಲಿಲ್ಲ ಅಂದ್ರೆ ಬದ್ಕೋದು ಗೊತ್ತು.

ನಾವಾಗಿಯೇ ಪದೇ ಪದೇ ಮಾತನಾಡಿಸಿ ಗೌರವ ಕಳೆದುಕೊಳ್ಳುವುದಕ್ಕಿಂತ ಮೌನವಾಗಿದ್ದು
ನಮ್ಮ ಸ್ವಾಭಿಮಾನ ಉಳಿಸಿಕೊಳ್ಳುವುದು ಲೇಸು.

ದುಡ್ಡಿರಬೇಕು ಇಲ್ಲಾಂದ್ರೆ ದುಡಿತವಿರಬೇಕು.
ಎರಡು ಇಲ್ಲಾಂದ್ರೆ ಈ ಪ್ರಪಂಚದಲ್ಲಿ ಯಾರು ನಮಗೆ ಬೆಲೆ ಕೊಡಲ್ಲ.

Dosti anta bandare namtale hodaru nimtale kaytivi,
dusmanaanta bandare Nam Tale hodaru nim tale bidalla

ಜೀವನ ಕಬಡ್ಡಿ ಆಟದಂತೆ, ನಾವು ಗೆಲುವಿನ ಗೆರೆ ಮುಟ್ಟುವ ಮೊದಲೇ ಕೆಲವರು ನಮ್ಮ
ಕಾಲು ಎಳೆಯುವ ಪ್ರಯತ್ನ ಪಡುತ್ತಲೇ ಇರುತ್ತಾರೆ. ಆದರೆ ಅವರು
ಕಾಲಿನ ಕೆಳಗೆ ಇರುತ್ತಾರೆ ಹೊರತು ಮೇಲೆ ಬರಲು ಸಾಧ್ಯವಿಲ್ಲ. ಶುಭೋದಯ.

ವಿಶ್ವಾಸ ಒಂದು ನಿದ್ರೆಯ ಸಮಾನ, ನಂಬಿಗಸ್ತ್ತಾಗುವುದು
ಒಂದು ಪ್ರಾರಂಭ.” – ವಿಲಿಯಮ್ ಶೇಕ್ಸ್ಪಿಯರ್

ನಗ್ತಾ ನಗ್ತಾನೇ ಉರ್ಸ್ಬೇಕು ಕೆಲವು ಜನಗಳನ್ನ.
ಯಾಕಂದ್ರೆ ಅವ್ರು ಭ್ರಮೆಲಿ ಇರ್ತಾರೆ,
ಅವ್ರ ಬಿಟ್ರೆ ನಮ್ಗ್ ಬೇರೆ ಜೀವನನೇ ಇಲ್ಲ ಅಂತ.

Saval tagolor alla navu saval hakoru,
saval hakid mele solo mate illa,
yakandra nam kade solu andre,
savu iddange.

ಕೆಲವರು ಸಂಬಂಧಕ್ಕೆ ಬೆಲೆ ಕೊಟ್ಟು ಜೊತೆಗೆ ಇದ್ದಾರೆ
ಅಂದ್ಕೊಂಡಿದ್ದೆ. ಆದರೆ ಈ ದುಡ್ಡಿಗೆ ಬೆಲೆ ಕೊಟ್ಟಿದ್ದು
ಅಂತ ಇವಾಗ ಅರ್ಥ ಆಗ್ತಿದೆ.. ಯಾವ್ ಸಂಬಂಧಕ್ಕೂ ಇಲ್ಲಿ ಬೆಲೆ ಇಲ್ಲ.
ದುಡ್ಡಿಗೆ ಮಾತ್ರ ಸಂಬಂಧಗಳು. ಇದೆ ಸತ್ಯ. ಇದೆ ವಾಸ್ತವ.

ಸಿಂಗಲ್ ಆಗಿ ಇದ್ರೂ ಹ್ಯಾಪಿ ಆಗಿರೋಕೆ ಧಮ್ ಬೆಕೋಲೆ!

ALSO READ : 👇🏻🙏🏻❤️

Life Quotes in Kannada

Kannada Friendship Kavanagalu

Sad Quotes In Kannada

Love Feeling Quotes in Kannada

Swag attitude quotes in kannada

ಉಸಿರು ಇದ್ದಾಗ ತಬ್ಬಿ ಮುದ್ದಾಡುವ ನಾವು ಸತ್ತ ಮೇಲೆ ನಮ್ಮನ್ನು
ಮುಟ್ಟಿದ ನಮ್ಮವರೂ ಕೂಡ ಸ್ನಾನ ಮಾಡದೆ ಮನೆಯೊಳಗೆ ಕಾಲಿಡುವುದಿಲ್ಲ.
ಹಾಗಾಗಿ ಜೀವನ ಸಾಗಿಸುವಾಗ ಅಹಂ ಹಾಗೂ ದರ್ಪ ಬೇಡವೇ ಬೇಡ. ಶುಭೋದಯ.

ಒಂದು ಸಲ ಬೇಡ ಅಂತಾ ಅಂದ್ಕೊಂಡ್ರೆ ಯಾವನೇ ಆಗ್ಲಿ
ಯಾವಳೇ ಆಗ್ಲಿ ಮತ್ತೆ ತಿರುಗಿ ನೋಡೋ ಮತ್ತೆ ಇಲ್ಲ.

ನಿನ್ನ ಯೋಗ್ಯತೆಗೆ ತಕ್ಕಂತೆ ನೀನು ಯೋಚನೆ ಮಾಡ್ತಿಯಾ ನನ್ನ
ಯೋಗ್ಯತೆಗೆ ತಕ್ಕಂತೆ ನಾನು ಯೋಚನೆ ಮಾಡ್ತೀನಿ.
ಇದೇ ನನಗು ನಿನಗೂ ಇರುವ ವ್ಯತ್ಯಾಸ.

ನನ್ನ ನಡವಳಿಕೆ ನನ್ನ ಜೀವನವನ್ನು
ಯಾರೂ ಖಂಡಿಸಲಾರದು.” – ಚಾಣಕ್ಯ

ಬೇರೆಯವರ ಬಗ್ಗೆ ಯೋಚನೆ ಮಾಡೋದು ಬಿಡು ಹುಚ್ಚ ಆಗ್ತೀಯಾ.
ನಿನ್ನ ಬಗ್ಗೆ ಯೋಚನೆ ಮಾಡು Rich ಆಗ್ತೀಯಾ.

ದುಡ್ಡು ಎಲ್ಲರಿಗೂ ಸಿಗುತ್ತೆ. ಆದರೆ “
ಒಳ್ಳೆಯವರು” ದುಡ್ಡಿಗೆ ಸಿಗುವುದಿಲ್ಲ!

ಯಾರ ಜೊತೆ ಹೇಗೆ ಇರಬೇಕು, ಎಷ್ಟರ ಮಟ್ಟಿಗೆ ಅಂದರೆ ಅಷ್ಟರ ಮಟ್ಟಿಗೆ.
ಕಾರಣ ಎಲ್ಲರೂ ನಮ್ಮವರೆ ಎಂದು ಕೊಂಡು ಒಳ್ಳೆಯದು.
ಏನಾದರೂ ಮಾಡಿದರೆ ಕೊನೆಗೆ ನಾವೇ ಕೆಟ್ಟವರಾಗುತ್ತೇವೆ. ಶುಭೋದಯ.

Urkoloru hecchu urkondastu
navu avra munde hecchu meritivi.

ಏಕೆಂದರೆ ನನಗೆ ಯಾರು ಏನು ಹೇಳಲಿ, ನಾನು
ಯಾವಾಗಲೂ ನನ್ನ ದಾರಿಯನ್ನು ನಡೆಯುತ್ತೇನೆ.” – ಮಹಾತ್ಮಾ ಗಾಂಧೀ

ನಾವು ಹುಟ್ಟಿದಾಗ ನಮ್ಮನ್ನು ಯಾರು ನೋಡೋಕೆ ಬಂದ್ರು ಅಂತ ನಮಗೆ ಗೊತ್ತಿಲ್ಲ.
ನಾವು ಸತ್ತಾಗ ನಮ್ಮನ್ನು ನೋಡೋಕೆ ಯಾರು ಬರ್ತಾರೆ ಅನ್ನೋದು ನಮಗೆ ಗೊತ್ತಾಗುವುದಿಲ್ಲ.
ಆದರೆ ನಾವು ಕಷ್ಟದಲ್ಲಿ ಇದ್ದಾಗ ನಮಗೆ ಸಹಾಯ ಮಾಡಿದವರನ್ನು ನಮ್ಮ ಕೊನೆಯ ಉಸಿರು ಇರೋವರೆಗೂ ಮರೆಯಬಾರದು. ಶುಭೋದಯ.

ಸೂಪರಾಗಿ ಇರೋ ಹುಡ್ಗೀರು ಸೈಲೆಂಟ್ ಆಗಿ ಇರ್ತಾರೆ.
ಸುಮಾರಾಗಿ ಇರ್ತಾರಲ್ಲ ಅವ್ರ್ಗೆ ಗಾಂಚಾಲಿ ಜಾಸ್ತಿ.

ಲೇ ಬಿತ್ರಿ.. ನೀ ಏನ ಊರಿಗೆ ಒಬ್ಬಾಕೆ ಸುಂದರಿ ಅಲ್ಲ.
ನಿನ್ನ ನಂಬ್ಕೊಂಡ್ ನಾವೇನ್ ಕುಂತಿಲ್ಲ. ಪ್ರೀತೀಲ್
ನಿಯತ್ತು ಇಲ್ಲಾಂದ್ರೆ ನೀ ನಮ್ಮ್ ಕಾಲಾಗ್ ಚಪ್ಪಲ್ಲ.

ಮೊಗದ ಮೈ ಹಳವನ್ನು ಹಾಕುವುದೇ ಅತಿ ಸೇರಿದ ವ್ಯಕ್ತಿತ್ವ.” – ಸ್ವಾಮಿ ವಿವೇಕಾನಂದ

ಕೆಲವರು ಸಂಬಂಧಕ್ಕೆ ಬೆಲೆ ಕೊಟ್ಟು ಜೊತೆಗೆ ಇದ್ದಾರೆ ಅಂದ್ಕೊಂಡಿದ್ದೆ.
ಆದರೆ ಈ ದುಡ್ಡಿಗೆ ಬೆಲೆ ಕೊಟ್ಟಿದ್ದು ಅಂತ ಇವಾಗ ಅರ್ಥ ಆಗ್ತಿದೆ..
ಯಾವ್ ಸಂಬಂಧಕ್ಕೂ ಇಲ್ಲಿ ಬೆಲೆ ಇಲ್ಲ.
ದುಡ್ಡಿಗೆ ಮಾತ್ರ ಸಂಬಂಧಗಳು. ಇದೆ ಸತ್ಯ. ಇದೆ ವಾಸ್ತವ.

ಮನುಷ್ಯನಿಗೆ ಬೇಡವಾದ ಬೀಜ ಭೂಮಿ ಸೇರುತ್ತದೆ.
ಬಿಸಾಡಿದ ಬೀಜದಿಂದ ಮರ ಹುಟ್ಟಿ
ಸಾವಿರಾರು ಹಣ್ಣುಗಳು ಬಿಡುವ ಕಾಲ ಬಾರದೇ ಇರದು.

Olleyavaradru sari kettavaradru sari
nan kodo bele kotte kodtini,
a belena ulisikollodu
bidodu nimag bittiddu

ನೀನು ಸಿಗಲಿಲ್ಲ ಅಂತಾ ನಾನೇನು ಆತ್ಮಹತ್ಯೆ ಮಾಡಿಕೊಂಡು ಸಾಯಲ್ಲ.
ಏಕೆಂದರೆ ನೀನಿಲ್ಲದೆ ಬದುಕಲ್ಲ ಅನ್ನೋಕೆ ನೀನೇನು ಆಕ್ಸಿಜನ್ ಅಲ್ಲ.

Leave a Comment